rtgh

ಫ್ರೀ ಕರೆಂಟ್‌ ಪಡೆದವರಿಗೆ ಶಾಕಿಂಗ್‌ ನ್ಯೂಸ್.!! ಇನ್ಮುಂದೆ ಈ ನಿಯಮ ಪಾಲಿಸುವುದು ಕಡ್ಡಾಯ

gruha jothi scheme big update

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಈ ಬಾರಿ ಮಳೆಯ ಕೊರತೆ ರೈತರ ಬೆಳೆಗಳಿಗೆ ತೊಂದರೆ ಮಾಡಿರುವುದು ಮಾತ್ರ ಅಲ್ಲದೆ, ರಾಜ್ಯದಲ್ಲಿ ಜನರ ಬೇಡಿಕೆಗೆ ತಕ್ಕ ಹಾಗೆ ವಿದ್ಯುತ್ ಉತ್ಪಾದನೆ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಅದು ಅಲ್ಲದೆ ಸರ್ಕಾರ ಈಗಾಗಲೇ ಗೃಹಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ಅನ್ನು ಕೂಡ ನೀಡುತ್ತಿದೆ, ಇದರಿಂದ ಲಕ್ಷಾಂತರ ಕುಟುಂಬಗಳಿಗೆ ಪ್ರಯೋಜನ ಆಗಿದೆ ನಿಜ. ಆದರೆ ಇದೇ ಉಚಿತ ಯೋಜನೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಕಗ್ಗಂಟಾಗಿದೆ. … Read more