rtgh

ಯುವನಿಧಿ ಯೋಜನೆಗೆ ಕ್ಷಣಗಣನೆ! ಇಂದೇ ಖಾತೆಗೆ ದುಡ್ಡು, ನಿಮಿಷಗಳಲ್ಲಿ ಅರ್ಜಿ ಸಲ್ಲಿಸಿ

yuva nidhi yojana launch

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಯುವ ನಿಧಿ ಯೋಜನೆಯು ಕರ್ನಾಟಕದಲ್ಲಿ ಸರ್ಕಾರಿ ಉಪಕ್ರಮವಾಗಿದ್ದು, ಪದವಿ ಅಥವಾ ಡಿಪ್ಲೊಮಾ ಕೋರ್ಸ್‌ನಲ್ಲಿ ಉತ್ತೀರ್ಣರಾದ ನಿರುದ್ಯೋಗಿ ಯುವಕರಿಗೆ ಹಣಕಾಸಿನ ನೆರವು ನೀಡುವ ಗುರಿಯನ್ನು ಹೊಂದಿದೆ. ಈ ಯೋಜನೆಯನ್ನು ಚುನಾವಣೆಗೆ ಭರವಸೆಯಾಗಿ ಕಾಂಗ್ರೇಸ್‌ ಸರ್ಕಾರ ಘೋಷಣೆ ಮಾಡಿದ್ದು, 5ನೇ ಗ್ಯಾರಂಟಿ ಯೋಜನೆಯಾಗಿದೆ. ಇಂದು ಫಲಾನುಭವಗಳ ಖಾತೆಗೆ ನೇರ ನಗದು ಜಮಾ ಆಗಲಿದ್ದು, ಸಿಎಂ ಸಿದ್ದರಾಮಯ್ಯ ಶಿವಮೊಗ್ಗದಲ್ಲಿ ಈ ಯೋಜನೆಗೆ ಚಾಲನೆ ನೀಡಲಿದ್ದರೆ. ಯುವ ನಿಧಿ ಯೋಜನೆಯಡಿ, ನಿರುದ್ಯೋಗಿ ಪದವೀಧರರು … Read more