rtgh

ಬ್ಯಾಂಕ್‌ ರಜೆ; ಜನವರಿಯಲ್ಲಿ 16 ದಿನ ಎಲ್ಲಾ ಬ್ಯಾಂಕ್‌ಗಳು ಕ್ಲೋಸ್.!‌ ಅಗತ್ಯ ಕೆಲಸವನ್ನು ಆದಷ್ಟು ಬೇಗ ಮುಗಿಸಿಕೊಳ್ಳಿ

bank holiday

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಜನವರಿ 2024 ರಲ್ಲಿ ಭಾರತದಲ್ಲಿನ ಬ್ಯಾಂಕ್‌ಗಳು 16 ದಿನದವರೆಗೆ ಮುಚ್ಚುಲಾಗುತ್ತದೆ. ತುರ್ತು ಬ್ಯಾಂಕಿಂಗ್ ಅಗತ್ಯತೆಗಳನ್ನು ಹೊಂದಿರುವವರು ಗೊತ್ತುಪಡಿಸಿದ ರಜಾ ದಿನಾಂಕಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ. ಎಷ್ಟು ದಿನ ರಜೆ ಇದೆ ಎಂದು ನಮ್ಮ ಲೇಖನದಲ್ಲಿ ತಿಳಿಯಿರಿ. ಈ ಮುಂಬರುವ ರಜಾದಿನದಲ್ಲಿ ಭೌತಿಕ ಶಾಖೆಗಳನ್ನು ಮುಚ್ಚಲಾಗುತ್ತದೆ, ಮೊಬೈಲ್ ಬ್ಯಾಂಕಿಂಗ್, UPI & ಇಂಟರ್ನೆಟ್ ಬ್ಯಾಂಕಿಂಗ್‌ನಂತಹ ಡಿಜಿಟಲ್ ಸೇವೆಗಳು ಯಾವುದೇ ಅಡೆತಡೆಗಳಿಲ್ಲದೆ ಕಾರ್ಯನಿರ್ವಹಿಸುತ್ತವೆ.  ಬ್ಯಾಂಕ್ ರಜಾದಿನಗಳು ಜನವರಿ 2024 … Read more

ಮಹಿಳೆಯರಿಗಾಗಿ ಸರ್ಕಾರದ ಹೊಸ ಯೋಜನೆ! ಉಚಿತ ಹೊಲಿಗೆ ಯಂತ್ರ ಪಡೆಯಲು ಇಂದೇ ಅಪ್ಲೇ ಮಾಡಿ

Free Sewing Machine yojana

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ನಾಗರಿಕರ ಅನುಕೂಲಕ್ಕಾಗಿ ಸರ್ಕಾರವು ಕಾಲಕಾಲಕ್ಕೆ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಸರ್ಕಾರ ಮಹಿಳೆಯರಿಗಾಗಿ ವಿಶೇಷ ಯೋಜನೆ ರೂಪಿಸಿದ್ದು, ಇದನ್ನು ಉಚಿತ ಹೊಲಿಗೆ ಯಂತ್ರ ಯೋಜನೆ ಎಂದು ಕರೆಯಲಾಗುತ್ತದೆ. ಈಗ ಮಹಿಳೆಯರು ಮನೆಯಲ್ಲೇ ಕುಳಿತು ಉದ್ಯೋಗ ಪಡೆದು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಮಹಿಳೆಯರನ್ನು ಸ್ವಾವಲಂಬಿ ಮತ್ತು ಸಬಲರನ್ನಾಗಿ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ನೀವೂ ಸಹ ಮನೆಯಲ್ಲಿ ಕುಳಿತು ಏನಾದರೂ ಮಾಡಲು ಬಯಸಿದರೆ, ಈ ಯೋಜನೆಯ ಬಗ್ಗೆ ಸಂಪೂರ್ಣ … Read more

ಪೋಸ್ಟ್ ಆಫೀಸ್ ಖಾತೆದಾರರಿಗೆ ಬಂಪರ್‌ ಆಫರ್.!!‌ ಕೇವಲ 1,500 ರೂ ಹೂಡಿಕೆ ಮಾಡಿ 35 ಲಕ್ಷ ಪಡೆಯಿರಿ

post office new scheme

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಹಣದ ಮೂಲ ಈ ಜಗತ್ತು ಅಂದರೆ ನಮ್ಮಲ್ಲಿ ಹಣವಿದ್ದರೆ ಮಾತ್ರ ಸಮಾಜದಲ್ಲಿ ಮೌಲ್ಯವಿದೆ. ಹಣವಿದ್ದರೆ ಮಾತ್ರ ಜನ ನಮ್ಮನ್ನು ಗೌರವಿಸುತ್ತಾರೆ. ಆದರೆ ಭಾರತದಲ್ಲಿ ಬಹುಪಾಲು ವೇತನದಾರರಿದ್ದಾರೆ. ಅಂತಹವರು ಭವಿಷ್ಯದಲ್ಲಿ ತಮ್ಮ ಆರ್ಥಿಕ ಅಗತ್ಯಗಳನ್ನ ಗಮನದಲ್ಲಿಟ್ಟುಕೊಂಡು ಮಾಸಿಕ ಉಳಿತಾಯ ಮಾಡಬೇಕು ಎನ್ನುತ್ತಾರೆ ಆರ್ಥಿಕ ತಜ್ಞರು. ನೀವು ಜೀವನದಲ್ಲಿ ಕಷ್ಟಪಟ್ಟು ಸಂಪಾದಿಸಿದ ಹಣವನ್ನ ಹೂಡಿಕೆ ಮಾಡುವುದು ಪ್ರತಿಯೊಬ್ಬ ಭಾರತೀಯರು ಮಧ್ಯಮ ವರ್ಗ ಮಾಡಬೇಕಾದ ಕೆಲಸವಾಗಿದೆ. ಹೂಡಿಕೆಯು … Read more

ಅತಿಥಿ ಉಪನ್ಯಾಸಕರಿಗೆ ಗುಡ್‌ ನ್ಯೂಸ್!‌ ಒಂದೇ ಭಾರಿಗೆ 5000 ರೂ. ಸಂಬಳ ಹೆಚ್ಚಿಸಿದ ಸರ್ಕಾರ

Guest Lecturers salary hike

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಇಂಜಿನಿಯರಿಂಗ್, ತಾಂತ್ರಿಕ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳ ಅತಿಥಿ ಉಪನ್ಯಾಸಕರ ವೇತನವನ್ನು 5,000 ರೂ.ಗಳಷ್ಟು ಹೆಚ್ಚಿಸಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ಕರ್ನಾಟಕ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಶುಕ್ರವಾರ ಪ್ರಕಟಿಸಿದರು. ಅತಿಥಿ ಉಪನ್ಯಾಸಕರು ಹಲವಾರು ಬೇಡಿಕೆಗಳ ಮೇಲೆ ಬೋಧನೆಯನ್ನು ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ ಈ ಘೋಷಣೆ ಮಾಡಲಾಗಿದೆ. ಅತಿಥಿ ಉಪನ್ಯಾಸಕರಿಗೆ ಕೆಲವು ಷರತ್ತುಗಳಿಗೆ ಒಳಪಟ್ಟು ಒಂದು ತಿಂಗಳಲ್ಲಿ ಒಂದು ದಿನದ ವೇತನ … Read more

ನೌಕರರ ಮೂಲ ವೇತನದ ಬಗ್ಗೆ ಹೊಸ ಸುದ್ದಿ! ಪ್ರತಿ ಉದ್ಯೋಗಿಯ ಸಂಬಳದಲ್ಲಿ 8,000 ಹೆಚ್ಚಳ

government employees salary hike

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಹೊಸ ವರ್ಷದ ಆರಂಭದಲ್ಲಿ ಹೊಸ ಸುದ್ದಿ. ಎಲ್ಲಾ ಸರ್ಕಾರಿ ನೌಕರರು ಇನ್ನಷ್ಟು ಖುಷಿಯಿಂದ ಹೊಸ ವರ್ಷವನ್ನು ಆಚರಿಸುವ ಸುದ್ದಿ ಇದಾಗಿದೆ. ಮಾಧ್ಯಮದ ವರದಿಗಳು ನಿಜ ಎಂದಾದರೆ ಸರ್ಕಾರಿ ನೌಕರರೆಲ್ಲ ಬಹಳ ಖುಷಿ ಪಡುವ ಸಮಯ ಬಹಳ ದೂರವೇನಿಲ್ಲ ನೀವು ಈಗಾಗಲೇ ಈ ಸುದ್ದಿ ಏನೆಂದು ಊಹಿಸಿರಬಹುದು. ಏನದು ಸುದ್ದಿ ಎಂದು ಈ ಲೇಖನದಲ್ಲಿ ತಿಳಿಯಿರಿ. ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆ & … Read more

ರೈತರ ಬೆಳೆ ನಷ್ಟಕ್ಕೆ ಸರ್ಕಾರದ ನೆರವು! ಈ ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ 25,000 ರೂ. ಪರಿಹಾರ ಸಿಗಲಿದೆ

fasal bhima scheme

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಸರಕಾರ ರೈತ ಬಂಧುಗಳ ಅನುಕೂಲಕ್ಕಾಗಿ ಹಲವು ಉತ್ತೇಜಕ ಯೋಜನೆಗಳನ್ನು ಆರಂಭಿಸಿದೆ. ರೈತ ಸಹೋದರರು ಪಡೆಯಬಹುದಾದ ಯೋಜನೆಗಳು ತುಂಬಾ ಸುಲಭವಲ್ಲ. ಆದರೆ ಕೆಲವೊಮ್ಮೆ ರೈತ ಬಂಧುಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು ಇದಕ್ಕೆ ಕಾರಣ. ಆದ್ದರಿಂದ ರೈತರ ಬೆಳೆ ನಷ್ಟಕ್ಕೆ ಸರ್ಕಾರ ಟೋಲ್ ಫ್ರೀ ನಂಬರ್‌ ನೀಡಿದ್ದು, ಇದರಿಂದ ರೈತರಿಗೆ ಪರಿಹಾರ ಸಿಗಲಿದೆ. ಫಸಲ್ ಬಿಮಾ ಯೋಜನೆ ಟೋಲ್ ಫ್ರೀ ಸಂಖ್ಯೆ:  ರೈತ ಬಂಧುಗಳು ತಮ್ಮ ಹೊಲಗಳಲ್ಲಿ ಬೆಳೆಗಳನ್ನು ಸರಿಯಾಗಿ … Read more

ಹೊಸ ವರ್ಷಕ್ಕೆ ಜಾರಿಯಾಗುವ ಹೊಸ ರೂಲ್ಸ್‌ಗಳು ಏನೇನು? ಯಾವೆಲ್ಲಾ ನಿಯಮಗಳು ಬದಲಾಗಲಿವೆ

new year new rules

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, 2023ರ ಕೊನೆಯ ಹಂತದಲ್ಲಿ ನಿಂತಿದ್ದೇವೆ. ಹೊಸ ವರ್ಷಾರಂಭದ ಸ್ವಾಗತಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೊಸ ವರ್ಷದ ಆರಂಭದಲ್ಲಿಯೇ ಜನ ಸಾಮಾನ್ಯರ ಮೇಲೆ ಪರಿಣಾಮ ಬೀರುವ ಕೆಲವು ನಿಯಮಗಳಲ್ಲಿ ಬದಲಾವಣೆ ಕಂಡು ಬರಲಿದೆ. ಸಿಮ್ ಕಾರ್ಡ್‌ನಿಂದ ಹಿಡಿದು ಆದಾಯ ತೆರಿಗೆ ರಿಟರ್ನ್ಸ್(ITRs)ವರೆಗೆ ಕೆಲವು ಬದಲಾವಣೆಗೆ ಸಾಕ್ಷಿಯಾಗಲಿದ್ದೇವೆ. ಬ್ಯಾಂಕ್‌ ಲಾಕರ್‌ ಒಪ್ಪಂದದ ನವೀಕರಣ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಈಗಿನ ಸೇಫ್‌ ಡಿಪಾಸಿಟ್‌ ಲಾಕರ್‌ಗಳ ಒಪ್ಪಂದಗಳನ್ನು ನವೀಕರಿಸಿಕೊಳ್ಳಲು … Read more

Breaking News: ಅತಿಥಿ ಉಪನ್ಯಾಸಕರಿಗೆ ಸಿಹಿ ಸುದ್ದಿ.!! ಸರ್ಕಾರದಿಂದ ನಿಮ್ಮ ವೇತನದಲ್ಲಿ ಭಾರೀ ಹೆಚ್ಚಳ

Guest Lecturer Salary Increase

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ರಾಜ್ಯದ ‘ಅತಿಥಿ ಉಪನ್ಯಾಸಕರಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು, 5 ಸಾವಿರ ವೇತನ ಹೆಚ್ಚಳ ಮಾಡಲು ಸರ್ಕಾರ ತೀರ್ಮಾನಿಸಿದೆ ಎನ್ನಲಾಗಿದೆ. ಈ ಬಗ್ಗೆ ಇಂದು ವಿಕಾಸೌಧದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿಥಿ ಉಪನ್ಯಾಸಕರು ಹಲವು ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿದ್ದರು. ಅಲ್ಲದೇ ಮನವಿ ಮಾಡಿದ್ದರು. ಅತಿಥಿ ಉಪನ್ಯಾಸಕರ ವೇತನ 5 ಸಾವಿರ ಹೆಚ್ಚಳ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಈ … Read more

ಅನ್ನದಾತರ ಗಮನಕ್ಕೆ.! ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಆಹ್ವಾನ; ಇಂದೇ ಚೆಕ್‌ ಮಾಡಿ

krushi bhagya yojane

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಕೃಷಿ ಭಾಗ್ಯ ಯೋಜನೆಯಡಿಯು ಸಹಾಯಧನದಡಿ ಒದಗಿಸಲಾಗುವ ಘಟಕಗಳು ಯಾವುದೇ ಕ್ಷೇತ್ರ ಬದುಗಳ ನಿರ್ಮಾಣ, ನೀರು ಸಂಗ್ರಹಣಾ ರಚನೆ (ಕೃಷಿ ಹೊಂಡ), ನೀರು ಇಂಗದಂತೆ ತಡೆಯಲು ಪಾಲಿಥೀನ್ ಗಳ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ಹಾಗೂ ಹೊಂಡದಿಂದ ನೀರು ಎತ್ತಲು ಡೀಸೆಲ್ ಅಥವಾ ಸೋಲಾರ್ ಪಂಪ್‍ಸೆಟ್ ಗಳು ನೀರನ್ನು ಬೆಳೆಗೆ ಹಾಯಿಸಲು ಹನಿ, ತುಂತುರು ನೀರಾವರಿ ಪರಿಕರಗಳ ವಿತರಣೆ ಮಾಡಲಾಗುತ್ತದೆ. ರೈತರ … Read more