rtgh

ರಾಜ್ಯದ ಬಹುತೇಕ ಕಡೆ ಮೈಕೊರೆವ ಚಳಿ ಆರಂಭ.! ಡಿಸೆಂಬರ್ 17ರಿಂದ ಈ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ

karnataka weather

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ರಾಜ್ಯಾದ್ಯಂತ ಮೈಕೊರೆಯುವ ಚಳಿ ಆರಂಭವಾಗಿದೆ. ಇದರ ನಡುವೆ ಭಾನುವಾರದಿಂದ ಎರಡು ದಿನಗಳ ಕಾಲ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ತಿಳಿಯಿರಿ. ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಉಡುಪಿ, ಹಾವೇರಿ, ಬೆಂಗಳೂರು ನಗರ,ಮಂಡ್ಯ ಮೈಸೂರು, ಕೋಲಾರ, ಚಿತ್ರದುರ್ಗ, ರಾಮನಗರ, ಶಿವಮೊಗ್ಗ ಹಾಗೂ ತುಮಕೂರು … Read more

ಕನ್ಯಾದಾನ ಯೋಜನೆ; ಪ್ರತಿ ಹೆಣ್ಣು ಮಗುವಿಗೂ 50,000.! ಈ 3 ಕಾರ್ಡ್‌ ಹೊಂದಿದವರು ಈ ಕೂಡಲೇ ಅರ್ಜಿ ಸಲ್ಲಿಸಿ

kanyadan scheme

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಕನ್ಯಾದಾನ ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿದೆ, ಈ ಯೋಜನೆಯಡಿ, ಬಡ ಕುಟುಂಬದ ಹುಡುಗಿಯ ಮದುವೆಗೆ ಸರ್ಕಾರವು ₹ 50,000 ಮೊತ್ತವನ್ನು ನೀಡುತ್ತದೆ, ಅರ್ಹ ಬಡ ಕುಟುಂಬಗಳು ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ, ಸರ್ಕಾರದ ಪರವಾಗಿ ಹಣವನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ಇದರ ಬಗ್ಗೆ ಇನ್ನು ಹೆಚ್ಚು ಮಾಹಿತಿಗೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಈಗ ಸರ್ಕಾರವು ನಿಮಗೆ 51000 ಮೊತ್ತವನ್ನು ನೀಡುತ್ತದೆ, ಇದಕ್ಕಾಗಿ, … Read more

ಗೃಹಲಕ್ಷ್ಮಿಯರಿಗೆ ಬಂಪರ್‌ ಲಾಟ್ರಿ.! ಉದ್ಯೋಗಿನಿ ಯೋಜನೆ 3 ಲಕ್ಷ ಧನ ಸಹಾಯ.! ಕೂಡಲೇ ಈ ದಾಖಲೆಯೊಂದಿದೆ ಅರ್ಜಿ ಸಲ್ಲಿಸಿ

udyogini scheme

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಕರ್ನಾಟಕ ಸರ್ಕಾರದ ಮಹಿಳಾ ಅಭಿವೃದ್ದಿ ನಿಗಮದ ಕಡೆಯಿಂದ ಉದ್ಯೋಗಿನಿ ಯೋಜನೆಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಮಹಿಳೆಯರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಯೋಜನೆಯಿಂದ ಮಹಿಳೆಯರಿಗೆ ಹೇಗೆ ಲಾಭವಾಗುತ್ತದೆ. ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ. ಈ ಯೋಜನೆಯಿಂದ ಮಹಿಳೆಯರಿಗೆ 3 ಲಕ್ಷ ಸಾಲ ಸಿಗುತ್ತದೆ. ಇದರಲ್ಲಿ 1.5 ಲಕ್ಷ ರೂ ಸಬ್ಸಿಡಿ ಸಿಗುತ್ತದೆ. ಈ ಹಣವನ್ನು ನೀಡಿ ಕರ್ನಾಟಕ … Read more

ದಿನೇ ದಿನೇ ಹೆಚ್ಚುತ್ತಿದೆ ಆಧಾರ್‌ ಕಾ‌ರ್ಡ್‌ ದುರ್ಬಳಕೆ.! ನಿಮ್ಮ ಆಧಾರ್‌ ಸಂಖ್ಯೆ ಬಗ್ಗೆ ಅನುಮಾನ ಇದೆಯಾ? ಈ ರೀತಿ ಚೆಕ್ ಮಾಡಿ

aadhar card update

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ದೇಶದ ಪ್ರತಿಯೊಬ್ಬ ವ್ಯಕ್ತಿಗು ಆಧಾರ್‌ ಕಾರ್ಡ್‌ ಮುಖ್ಯ ದಾಖಲೆಯಾಗಿದೆ. ಸರ್ಕಾರದ ಯೋಜನೆಗಳ ಲಾಭ ಪಡೆಯಲು, ಸಬ್ಸಿಡಿ ಪಡೆಯಲು ಆಧಾರ್‌ ಕಾರ್ಡ್‌ ಕಡ್ಡಾಯವಾಗಿದೆ. ಎಲ್ಲದಕ್ಕು ಆಧಾರ್‌ ಸಂಖ್ಯೆ ಅತಿಮುಖ್ಯವಾಗಿದೆ. ಆದರ ಆದಾರ್‌ ಸಂಖ್ಯೆ ಸಾಕಷ್ಟು ದುರ್ಬಳಕೆಯಾಗುತ್ತಿದೆ, ಅದನ್ನು ತಿಳಿಯುವುದು ಹೇಗೆ ತಿಳಿಯುವುದು ಅಗತ್ಯವಾಗಿದೆ. ಕೆಲ ದಿನಗಳ ಹಿಂದೆ ಸೈಬರ್‌ ವಂಚಕರು ಆಧಾರ್‌ ಸಂಖ್ಯೆಯನ್ನು ಬಳಸಿ ಕೋಟಿ ಕೋಟಿ ಲೂಟಿ ಮಾಡುತ್ತಿದ್ದಾರೆ. ಹೊಸದಾಗಿ ಸಿಮ್‌ ಕಾರ್ಡ್‌ … Read more

ಸರ್ಕಾರದಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ.! ಈ ದಾಖಲೆ ಹೊಂದಿದವರು ಈಗಲೇ ಅರ್ಜಿ ಸಲ್ಲಿಸಿ

scheduled caste students scholarship

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಇತ್ತೀಚೆಗೆ ಶಿಕ್ಷಣ ಅನ್ನೋದು ಬಹಳ ಮುಖ್ಯವಾಗಿದೆ. ಶಿಕ್ಷಣವನ್ನು ಪಡೆದರೆ ಮಾತ್ರ ಅಂದುಕೊಂಡಂತೆ ಕೆಲಸವನ್ನು ಪಡೆಯಬಹುದು. ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆಯುವುದು ಬಹಳ ಕಷ್ಟವಾಗಿತ್ತು. ಆದರೆ ಈಗ ಹಣದ ಕೊರತೆಯಾಗಬಾರದು ಎಲ್ಲರು ಶಿಕ್ಷಣ ಪಡೆಯಬೇಕು ಎಂದು ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೂಡ ನೀಡಲಾಗುತ್ತದೆ. ಪರಿಶಿಷ್ಟ ‌ಜಾತಿ ವಿದ್ಯಾರ್ಥಿಗಳಿಗೆ ಸಹಾಯ ಧನಕ್ಕೆ ಅರ್ಜಿ ಆಹ್ವಾನ ಮಾಡಲಾಗಿದೆ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ … Read more

ತೆರಿಗೆ ಇಲಾಖೆಯಿಂದ ಹೊಸ ನಿಯಮ ಜಾರಿ.! ಈ ವರ್ಗದ ಜನರು ಇನ್ಮುಂದೆ ತೆರಿಗೆ ಪಾವತಿಯಿಂದ ಹೊರಕ್ಕೆ

income tax new rules

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಆದಾಯ ತೆರಿಗೆ ಸರ್ಕಾರಕ್ಕೆ ಮೂಲ ಆದಾಯವಾಗಿದೆ. ಆದಾಯ ತೆರಿಗೆ ಇಲಾಖೆಯಿಂದ ಹೊಸ ರೂಲ್ಸ್‌ ಜಾರಿಯಾಗಿದೆ ಸಾಕಷ್ಟು ಜನರಿಗೆ ತೆರಿಗೆ ಪಾವತಿಯಿಂದ ವಿನಾಯಿತಿ ಸಿಕ್ಕಿದೆ ಯಾರಿಗೆಲ್ಲ ವಿನಾಯಿತಿ ಸಿಕ್ಕಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ. ಆದಾಯ ತೆರಿಗೆ ಇಲಾಖೆಯು ಒಬ್ಬ ವ್ಯಕ್ತಿ ಎಷ್ಟು ಆದಾಯವನ್ನು ತೆರೆಗೆ ಪಾವತಿಸಬೇಕು ಎಂದು ನಿರ್ಧಾರವನ್ನು ಮಾಡುತ್ತದೆ. ಸರ್ಕಾರ ತನ್ನ ವ್ಯಾಪ್ತಿಯ ವ್ಯವಹಾರ ಮತ್ತು ವ್ಯಕ್ತಿಗಳು ಗಳಿಸುವ ಆದಾಯದ ಮೇಲೆ … Read more

ಡಿಸೆಂಬರ್‌ನಿಂದ ಈ 3 ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು.! ಜಾಕ್​ಪಾಟ್​ ಹೊಡೆಯೋದು ಫಿಕ್ಸ್

december astrology

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಸಾಕಷ್ಟು ಜನರು ತಮ್ಮ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಇಚ್ಛಿಸುತ್ತಾರೆ. ಡಿಸೆಂಬರ್‌ ತಿಂಗಳಿನಲ್ಲಿ ಯಾವ ರಾಶಿಯವರಿಗೆ ರಾಜಯೋಗ, ಅದೃಷ್ಟು, ದುರಾದೃಷ್ಟ, ಕಷ್ಟ, ಸುಖಗಳಿವೆ ಇನ್ನು ಏನೆಲ್ಲಾ ಸಮಸ್ಯೆಗಳಿವೆ ಎಂಬುದನ್ನು ಲೇಖನದಲ್ಲಿ ತಿಳಿಯಿರಿ. ಮೇಷ ರಾಶಿ: ಇಂದು ನಿಮಗೆ ಚಂದ್ರನ ಆಶೀರ್ವಾದವಿದೆ. ವಿಷಯಗಳು ನಿಯಂತ್ರಣದಲ್ಲಿರಬಹುದು, ನೀವು ಕೆಲಸದಲ್ಲಿ ಆನಂದಿಸುವಿರಿ, ನಿಮ್ಮ ಗಮನವು ಉತ್ತಮವಾಗಿರುತ್ತದೆ, ಇದು ನಿಮ್ಮ ಕೆಲಸದ ವಿಧಾನವನ್ನು ಪ್ರತಿಬಿಂಬಿಸುತ್ತದೆ. ವೃತ್ತಿಯ ವಿಷಯದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ನಿಮ್ಮ … Read more

ನರೇಗಾ ಯೋಜನೆಯಲ್ಲಿ ಉದ್ಯೋಗ ಮಿತಿ ಹೆಚ್ಚಳ.! ಕೆಂದ್ರ ಸರ್ಕಾರದಿಂದ ಆದೇಶ ಪ್ರಕಟ

nrega scheme

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಬರಗಾಲದ ಸಂದರ್ಭದಲ್ಲಿ ನರೇಗಾ ಯೋಜನೆಯ ಅಡಿಯಲ್ಲಿ 150 ದಿನಗಳವರೆಗೂ ಕೆಲಸವನ್ನು ಕೊಡಬೇಕೆನ್ನುವ ನಿಯಮವಿದ್ದರೂ ಕೇಂದ್ರಸರ್ಕಾರ ದುಡಿಮೆಯ ದಿನವನ್ನು ಹೆಚ್ಚಿಸಲು ಅನುಮತಿಯನ್ನು ನೀಡಿರಲಿಲ್ಲ, ಈಗ ಮುಖ್ಯಮಂತ್ರಿಯವರ ವಾಗ್ದಾಳಿಯಿಂದಾಗಿ ಹೆಚ್ಚಿಸುವ ನಿರ್ಧಾರವನ್ನು ಮಾಡಿದೆ. ಎಷ್ಟು ಹೆಚ್ಚಿಗೆ ಮಾಡಲಿದೆ ಎಂದು ಲೇಖನದಲ್ಲಿ ತಿಳಿಯಿರಿ. ಕರ್ನಾಟಕದಲಿ ಮಾತ್ರವಲ್ಲದೆ ದೇಶದ 12 ರಾಜ್ಯಗಳಲ್ಲಿ ಬರಗಾಲ ಆವರಿಸಿಕೊಂಡಿದೆ. ಪರಿಸ್ಥಿತಿ ಹೀಗಿರುವ ಕಾರಣಕ್ಕೆ ದುಡಿಯುವ ಜನರಿಗೆ ಹೆಚ್ಚಿನ ದುಡಿಮೆಯ ಅವಕಾಶವನ್ನು ನೀಡಿಬೇಕಾಗುತ್ತದೆ. ನರೇಗಾ … Read more