rtgh

ಭರ್ಜರಿ ಗುಡ್ ನ್ಯೂಸ್ : ಸರ್ಕಾರಿ ನೌಕರರಿಗೆ ಡಿಎ ಜೊತೆಗೆ ಸ್ಯಾಲರಿ ಕೂಡ ಹೆಚ್ಚು

Salary is also high for government employees along with DA

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೇಂದ್ರ ಸರ್ಕಾರವು ಸರ್ಕಾರಿ ನೌಕರಿಗಾಗಿ ಗುಡ್ ನ್ಯೂಸ್ ನೀಡಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಸದ್ಯ ನಮ್ಮ ದೇಶದಲ್ಲಿ ಶೇಕಡ ನಾಲ್ಕರಷ್ಟು ಏಳನೇ ವೇತನದಲ್ಲಿ ತುಟ್ಟಿಭತ್ಯೆ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರ ತುಟ್ಟಿಭತ್ಯೆ ಯ ಹೆಚ್ಚಳದ ಬಗ್ಗೆ ದೀಪಾವಳಿ ಸಮಯದಲ್ಲಿ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗಿತ್ತು. ಅದರಂತೆ ಕೇಂದ್ರ ಸರ್ಕಾರವು ಇನ್ನೂ ವರ್ಷಕ್ಕೆ ಎರಡು ಬಾರಿ ಡಿಎ ಯಾನ್ನು ಪರಿಷ್ಕರಿಸುತ್ತದೆ. … Read more

ಹಿರಿಯರಿಗೆ ಬಂಪರ್‌ ಕೊಡುಗೆ.!! ಈ ರೀತಿ ಮಾಡಿದ್ರೆ ಪ್ರತಿ ತಿಂಗಳು ನಿಮ್ಮದಾಗಲಿದೆ ಈ ಹಣ; ನೀವು ಚೆಕ್‌ ಮಾಡಿ

pension scheme

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಮುಂಬರುವ ವಿಧಾನಪರಿಷತ್ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಶಿಕ್ಷಕರ ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಮುಂದುವರಿಸುವ ಭರವಸೆ ಇದೆ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಮೈಸೂರು ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಹೇಳಿದ್ದಾರೆ. ಶಿಕ್ಷಕರ ಬೇಡಿಕೆಗಳನ್ನು ಕಾಂಗ್ರೆಸ್ ಈಡೇರಿಸಲಿದೆ ಎಂದು ಮುಖಂಡರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಮಂಜುನಾಥ್ ಮಾತನಾಡಿ, ”ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿಯನ್ನು ಮುಂದುವರಿಸಬೇಕು ಎಂಬುದು ಶಿಕ್ಷಕರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ. ಕಾಂಗ್ರೆಸ್ … Read more

ಸ್ಕೂಟರ್ ಕೊಳ್ಳುವ ಕನಸು ಹೊಂದಿದ್ದೀರಾ.!! ಇಲ್ಲಿ ಕೇವಲ 20 ಸಾವಿರದಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ ಲಭ್ಯ; ಇಂದೇ ಚೆಕ್‌ ಮಾಡಿ

electric scooter price

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ, ಇಂದಿನ ದಿನಗಳಲ್ಲಿ ಮಾರುಕಟ್ಟೆಗೆ ಹೋಗಲಿ, ಶಾಲೆ, ಕಾಲೇಜು, ಕಛೇರಿಗೆ ಹೋಗಲಿ ಎಲ್ಲರೂ ದ್ವಿಚಕ್ರ ವಾಹನವನ್ನು ಹೊಂದುವುದು ಕಡ್ಡಾಯವಾಗಿದೆ. ಆದರೆ ಈ ಬೈಕ್ ಒಳ್ಳೆ ಮೈಲೇಜ್ ಕೊಡಬೇಕು ಮತ್ತು ತನ್ನ ಬಜೆಟ್ ನಲ್ಲೂ ಇರಬೇಕು ಎಂಬುದು ಜನಸಾಮಾನ್ಯರ ಬಯಕೆ. ನೀವು ಸಹ ಇದೇ ರೀತಿಯ ಬೈಕ್‌ಗಾಗಿ ಹುಡುಕುತ್ತಿದ್ದರೆ, ನಾವು ಹಗುರವಾದ ಮತ್ತು ಉಪಯುಕ್ತವಾದ ಕೈಗೆಟುಕುವ ಎಲೆಕ್ಟ್ರಿಕ್ ಬೈಕ್‌ನೊಂದಿಗೆ ಬಂದಿದ್ದೇವೆ. ಇದು ಎಲೆಕ್ಟ್ರಿಕ್ ಬೈಕು, ಆದ್ದರಿಂದ ನಿಮಗೆ ನೋಂದಣಿ … Read more

ಬೇರೆ ರಾಜ್ಯದ ಚುನಾವಣೆ ಹಿನ್ನೆಲೆ 16ನೇ ಕಂತಿನ ಹಣದಲ್ಲಿ ದೊಡ್ಡ ಬದಲಾವಣೆ

Big change in 16th installment money due to election in other states

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಪ್ರಧಾನಮಂತ್ರಿಯವರ ಬಹುದೊಡ್ಡ ಯೋಜನೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಸರ್ಕಾರವು ವಾರ್ಷಿಕವಾಗಿ 6,000 ನೆರವನ್ನು ರೈತರಿಗೆ ನೀಡುತ್ತದೆ. ಆದರೆ ಈಗ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಹೊಸ ಮಾಹಿತಿಯ ಪ್ರಕಾರ ಫಲಾನುಭವಿ ರೈತರಿಗೆ ಹೊಸ ಸಿಹಿ ಸುದ್ದಿ. ಇದೆ ಅದೇನೆಂದರೆ ಪ್ರಧಾನ ಮಂತ್ರಿ ಪ್ರಸಾನ್ ಯೋಜನೆ ಮತ್ತು 12,000 ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ .ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ … Read more

ಈ ಮಹಿಳೆಯರಿಗೆ ಮೂರನೇ ಕಂತಿನ ಹಣ ಅಕೌಂಟ್ ಗೆ ಬರುವುದಿಲ್ಲ

These women do not get a third of money

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೆ ನಮ್ಮ ಲೇಖನಕ್ಕೆ ನಿಮಗೆ ಆದರದ ಸ್ವಾಗತ. ಕೆಲವೊಂದು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಜಮಾ ಆಗುವುದಿಲ್ಲ ಎಂಬ ಮಾಹಿತಿ ದೊರೆತಿದೆ .ಲೇಖನದಲ್ಲಿ ಸಂಪೂರ್ಣವಾಗಿ ಕೊನೆವರೆಗೂ ಓದಿದರೆ ತಿಳಿಯುತ್ತದೆ. ಈ ಮಹಿಳೆಯರಿಗೆ ಸೌಲಭ್ಯ ಇಲ್ಲ: 50,000 ಮಹಿಳೆಯರು ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಸಾಧ್ಯವಿಲ್ಲ .50,000 ಮಹಿಳೆಯರಿಗೆ 2000 ಹಣ ಬರುವುದಿಲ್ಲ ಹಾಗು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ತಿರಸ್ಕರಿಸಲಾಗುವುದು. ಈ ಮಹಿಳೆಯರ ಅರ್ಜಿ ರದ್ದು: … Read more

ಮಹಿಳೆಯರಿಗೆ ಭರ್ಜರಿ ಕೊಡುಗೆ.!! ಈ ದಾಖಲೆ ಇದ್ದವರಿಗೆ ಸಿಗಲಿದೆ ಉಚಿತ ಮೊಬೈಲ್‌ ಪೋನ್;‌ ನೀವು ಚೆಕ್‌ ಮಾಡ್ರಿ

Indira Gandhi Free Mobile Plan

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ, ಇಂದಿರಾಗಾಂಧಿ ಉಚಿತ ಮೊಬೈಲ್ ಯೋಜನೆಗೆ ಸಂಬಂಧಿಸಿದಂತೆ ದೊಡ್ಡ ಅಪ್ಡೇಟ್ ಹೊರಬರುತ್ತಿದೆ. ಜನರಿಗೆ ಉಚಿತ ಮೊಬೈಲ್ ನೀಡಲು ರಾಜ್ಯ ಸರ್ಕಾರದಿಂದ ಶಿಬಿರಗಳನ್ನು ಆಯೋಜಿಸಲಾಗಿದ್ದು, ಅವರಿಗೆ ಮೊಬೈಲ್ ಫೋನ್ ವಿತರಿಸಲಾಗುತ್ತಿದೆ. ಈ ಯೋಜನೆಯಡಿ 1 ಕೋಟಿ 35 ಲಕ್ಷ ಮಹಿಳೆಯರಿಗೆ ಮೊಬೈಲ್ ಫೋನ್ ನೀಡಲಾಗುವುದು. ಈ ಯೋಜನೆ ಲಾಭವನ್ನು ಪಡೆದುಕೊಳ್ಳುವುದು ಹೇಗೆ ಎನ್ನುವುದನ್ನು ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇಂದಿರಾಗಾಂಧಿ ಉಚಿತ ಮೊಬೈಲ್ ಯೋಜನೆಯಡಿ ರಾಜ್ಯಾದ್ಯಂತ ಎಲ್ಲಾ ಕೇಂದ್ರಗಳಲ್ಲಿ … Read more

ಬರ ಪರಿಹಾರ ಪಡೆಯಲು ರೈತರ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ : ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

Government has released the list of farmers to get drought relief

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಬರ ಪರಿಹಾರ ಪಡೆಯಲು ಯಾವೆಲ್ಲ ರೈತರು ಅರ್ಹರಿದ್ದಾರೆ ಎಂಬುದರ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ. ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ : ಪ್ರಸ್ತುತ ಕಂದಾಯ ಸಚಿವರು ಈ ಬಾರಿ ಪರ ಪರಿಹಾರದ ಹಣವು ಸರಿಯಾದ ವ್ಯಕ್ತಿಗೆ ವರ್ಗಾವಣೆ ಮಾಡಲು … Read more

ನಂಬಿಸಿ ಮೋಸ ಮಾಡಿದ್ರಾ ಡ್ರೋನ್ ಪ್ರತಾಪ್? ಯಾರದ್ದು ಸರಿ ಯಾರದ್ದು ತಪ್ಪು

Don Pratap who trusted and cheated

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೆ, ನಂಬಿಸಿ ಮೋಸ ಮಾಡಿದ್ರಾ ಡೋನ್ ಪ್ರತಾಪ್ ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸುದ್ದಿ ಎಂದು ಹರಿದಾಡುತ್ತಿದೆ .ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ. ಡ್ರೋನ್ ಪ್ರತಾಪ್ ಮತ್ತು ವಿನಯ್ ವಿರುದ್ಧ ತೊಡೆತಟ್ಟಿದ್ದಾರೆ ಹಾಗಾಗಿ ತಂಡಗಳನ್ನು ರಚನೆ ಮಾಡಿಕೊಂಡ ನಂತರ ಬಿಗ್ ಬಾಸ್ ರವರು ಕ್ಯಾಪ್ಟನ್ ನಿಂದ ದೂರ ಇಡಲು ಬಯಸುತ್ತೀರಾ ಎಂದು ಡ್ರೋನ್ ಪ್ರತಾಪ್ ಅವರಿಗೆ ಕೇಳುತ್ತಾರೆ ಬಿಗ್ ಬಾಸ್ ಆಗ … Read more

ಚೇತನ ಮತ್ತು ಧನಶ್ರೀ ಯೋಜನೆ ಹಣ ಪಡೆಯುವುದರ ಬಗ್ಗೆ ನಿಮಗೆ ಎಷ್ಟು ಗೊತ್ತು.?

Chetana and Dhanashree Yojana

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರವು ಇನ್ನೆರಡು ಯೋಜನೆಗಳನ್ನು ಜಾರಿಗೆ ತರುತ್ತಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಮಹಿಳೆಯರಿಗಾಗಿಯೇ ಒಂದೊಂದು ಯೋಜನೆಯನ್ನು ರಾಜ್ಯ ಸರ್ಕಾರ ಪರಿಚಯಿಸುತ್ತಿದೆ. ಈಗಾಗಲೇ ಬಹುತೇಕ ಮಹಿಳೆಯರಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಹೆಚ್ಚಿನ ಪ್ರಯೋಜನವನ್ನು ನೀಡುತ್ತಿದ್ದು ಸ್ವಾವಲಂಬಿ ಜೀವನವನ್ನು ನಡೆಸಲು ಎನ್ನುವ ಉದ್ದೇಶದಿಂದ ಮಹಿಳೆಯರಿಗೆ ಈ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮತ್ತೆ ಎರಡು ಯೋಜನೆಗಳನ್ನು ಮಹಿಳೆಯರಿಗಾಗಿ ರಾಜ್ಯ … Read more

ಪಾರ್ಟ್‌ ಟೈಮ್‌ ಜಾಬ್‌ ಮಾಡುವವರೇ ಹುಷಾರ್‌.!! ಈ ರೀತಿ ಮಾಡುವ ಮುನ್ನ ನೂರು ಭಾರಿ ಯೋಚಿಸಿ

part time jobs

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ, ಪಾರ್ಟ್ ಟೈಂ ಜಾಬ್ ಹೆಸರಿನಲ್ಲಿ ಕೋಟ್ಯಾಂತರ ರೂ. ವಂಚಿಸಿರುವ ಆರೋಪದ ಆಧಾರದ ಮೇಲೆ ಬೆಂಗಳೂರು ಮೂಲದ ವ್ಯಕ್ತಿಯೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರಣ್ಯಪುರದ ಸ್ವಾಗತ್ ಲೇಔಟ್ ನಿವಾಸಿ ಮನೋಜ್ ಶ್ರೀನಿವಾಸ್ (33) ಎಂಬಾತನನ್ನು ಪರ್ವೂರ್ ನಿವಾಸಿಗಳು ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾಗಿದೆ. ಎರ್ನಾಕುಲಂ ಗ್ರಾಮೀಣ ಪೊಲೀಸ್ ಮುಖ್ಯಸ್ಥ ವೈಭವ್ ಸಕ್ಸೇನಾರವರ ನೇತೃತ್ವದ ಸೈಬರ್ ಪೊಲೀಸ್ ತಂಡವು ಕಾರ್ಯಾಚರಣೆಯನ್ನು ನಡೆಸಿದೆ. ಖದೀಮ ಶ್ರೀನಿವಾಸ್ … Read more