rtgh

ತರಕಾರಿ ಬೀಜ ಮತ್ತು ಸಸಿ ಉಚಿತ ವಿತರಣೆ ತೋಟಗಾರಿಕೆ ಇಲಾಖೆ, ಈ ಕೂಡಲೇ ಪಡೆಯಿರಿ

Vegetable seed and sapling free distribution Horticulture Department

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ 2023 24 ರಲ್ಲಿ ಅರ್ಹ ರೈತರಿಂದ ಉತ್ತಮ ಗುಣಮಟ್ಟದ ತರಕಾರಿ ಬೀಜಗಳನ್ನು ವಿತರಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪೌಷ್ಟಿಕಾಂಶಗಳ ಸಾಗರಗಳು ತರಕಾರಿಗಳು ಆಗಿದ್ದು ಕಡಿಮೆ ಅವಧಿಯಲ್ಲಿ ಕಡಿಮೆ ವೆಚ್ಚದಲ್ಲಿ ಕಡಿಮೆ ಜಾಗದಲ್ಲಿ ಅಧಿಕ ಇರುವರೆ ಹಾಗೂ ಅಧಿಕ ಲಾಭ ಪಡೆದುಕೊಳ್ಳಲು ಭರಿತ ವಿವಿಧ ತಳಿಯ ತರಕಾರಿ ಬೀಜಗಳನ್ನು ತೋಟಗಾರಿಕೆ ಇಲಾಖೆಯಿಂದ ವಿತರಿಸಲು ನಿರ್ಧರಿಸಲಾಗಿದೆ. ರೈತರಿಗೆ ಸಹಾಯ ಧನ … Read more

ಕಾನ್ಸ್‌ಟೇಬಲ್ 9,739 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ ,ಹೆಚ್ಚಿನ ಮಾಹಿತಿ ಇಲ್ಲಿದೆ

Applications invited for Constable 9,739 Vacancies

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ರಾಜ್ಯ ಸರ್ಕಾರವು ಆರ್‌ಪಿಎಫ್ ರೈಲ್ವೇಸ್ ಪ್ರೊಟೆಕ್ಷನ್ ಫೋರ್ಸ್ ಆರ್‌ಪಿಎಫ್ ಕಾನ್ಸ್ಟೇಬಲ್ ನೇಮಕಾತಿ ಸೂಚನೆಯನ್ನು ಹೊರಡಿಸಿದೆ. ಸುಮಾರು ಹತ್ತು ಸಾವಿರ ಖಾಲಿ ಹುದ್ದೆಗಳನ್ನು ಕಾನ್ಸ್ಟೇಬಲ್ ಪಾತ್ರಕ್ಕಾಗಿ ಭರ್ತಿ ಮಾಡುವುದು ಮತ್ತು ಉದ್ಯೋಗಗಳನ್ನು ಅರ್ಹ ಅಭ್ಯರ್ಥಿಗಳಿಗೆ ನೀಡುವುದು ಆರ್ ಪಿ ಎಫ್ ಕಾನ್ಸ್ಟೇಬಲ್ ನೇಮಕಾತಿಯ ಮುಖ್ಯ ಗುರಿಯಾಗಿದೆ. ಆರ್ಪಿಎಫ್ ಕಾನ್ಸ್ಟೇಬಲ್ ನೇಮಕಾತಿ : … Read more

ಟ್ರ್ಯಾಕ್ಟರ್ ಖರೀದಿಸಲು 50 % ಸಬ್ಸಿಡಿ : ಅರ್ಜಿ ಸಲ್ಲಿಸುವ ಲಿಂಕ್ ಬಿಡುಗಡೆ

Chief Minister Tractor Scheme

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೆ ಬಡವರ ಮತ್ತು ರೈತರ ಪರವಾಗಿ ರಾಜ್ಯ ಸರ್ಕಾರವು ನಿಂತಿದ್ದು, ಅದರಂತೆ ಇವತ್ತಿನ ಲೇಖನದಲ್ಲಿ ರೈತರ ಪರವಾಗಿ ಕೆಲವೊಂದು ಯೋಜನೆಗಳು ಜಾರಿಗೆ ತರುತ್ತಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಸರಿಯಾದ ಮಳೆ ಇಲ್ಲದೆ ಈಗ ರೈತರು ಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ ಹಾಗಾಗಿ ರಾಜ್ಯ ಸರ್ಕಾರವು ಕೃಷಿ ಕೆಲಸಗಳಿಗೆ ಸಹಾಯವಾಗುವ ಹಾಗೆ ಮುಖ್ಯಮಂತ್ರಿ ಟ್ರ್ಯಾಕ್ಟರ್ ಯೋಜನೆಯನ್ನು ಜಾರಿಗೆ ತರಲಿದೆ. ಅದರಂತೆ ಸಂಪೂರ್ಣವಾಗಿ ಇದೀಗ ತಿಳಿದುಕೊಳ್ಳಬಹುದು. ಮುಖ್ಯಮಂತ್ರಿ ಟ್ರ್ಯಾಕ್ಟರ್ ಯೋಜನೆ … Read more

ಪ್ರತಿದಿನ 10,000 ಸಾವಿರ ಸಂಪಾದಿಸಿ ಕೇವಲ 850 ರೂ ನಿಂದ ಆರಂಭಿಸಿ : ಕಡಿಮೆ ಬಂಡವಾಳ ಹೆಚ್ಚು ಲಾಭ

Less investment more profit

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ಈ ಲೇಖನದಲ್ಲಿ ನಿಮಗೆ ಒಂದು ಅತ್ಯುತ್ತಮ ಬಿಸ್ನೆಸ್ ಬಗ್ಗೆ ತಿಳಿಸಿಕೊಡಲಿದ್ದೇವೆ. ಹಾಗಾಗಿ ಈ ಲೇಖನವನ್ನು ಕೊನೆವರೆಗೂ ಓದಿದರೆ ನಿಮಗೆ ಯಾವ ಬಿಸಿನೆಸ್ ಎಂಬ ಮಾಹಿತಿ ದೊರೆಯಲಿದೆ. ಸ್ವಂತ ಉದ್ಯಮ ಆರಂಭಿಸಿ : ಅನೇಕ ಜನರು ಪ್ರಸ್ತುತ ದಿನಮಾನಗಳಲ್ಲಿ ಸ್ವಂತ ಉದ್ಯಮವನ್ನು ಆರಂಭಿಸಲು ಆಸಕ್ತಿ ಹೊಂದಿರುತ್ತಾರೆ ಹಾಗೂ ಅನೇಕರು ಸ್ವಂತ ಉದ್ಯೋಗ ಆರಂಭಿಸಲು ಹೂಡಿಕೆ ವಿಚಾರದಲ್ಲಿ ಇದ್ದೇ … Read more

ಫೆಬ್ರವರಿಯಲ್ಲಿ ಮತ್ತೆ ಬಿಗ್ ಬಾಸ್ ಹೊಸ ಸೀಸನ್ ಪ್ರಾರಂಭವಾಗಲಿದೆ, ಈ ಸ್ಪರ್ಧಿಗಳ ನಿರೀಕ್ಷೆ

The new season of Bigg Boss will start again in February

Whatsapp Channel Join Now Telegram Channel Join Now ನಮಸ್ಕಾರ ಸೇಹಿತರೇ ಸಾಮಾನ್ಯ ವ್ಯಕ್ತಿಯಾದ ಪಲ್ಲವಿ ಪ್ರಶಾಂತ್ ರವರು ಬಿಗ್ ಬಾಸ್ ತೆಲುಗು ಸೀಸನ್ 7ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ತೆಲುಗು ಇತ್ತೀಚಿನ ಸೀಸನ್ ಅನ್ನು ಎರಡು ತಿಂಗಳಲ್ಲಿ ಬರಲಿದೆಯಂತೆ ಆದರೆ ಈ ಬಿಗ್ ಬಾಸ್ ಓಟಿಟಿಯ ಕೇಂದ್ರವಾಗಿದೆ ಎಂದು ಹೇಳಲಾಗುತ್ತಿದೆ. ತೆಲುಗು ಪ್ರೇಕ್ಷಕರಿಗೆ ಬಿಗ್ ಬಾಸ್ ನಿಂದ ಸಿಹಿ ಸುದ್ದಿ : ಬಿಗ್ ಬಾಸ್ ಬಗ್ಗೆ ತೆಲುಗು ಪ್ರೇಕ್ಷಕರಿಗೆ ವಿಶೇಷವಾಗಿ ಹೇಳಲು ಏನು … Read more

ಕೇವಲ 9 ರೂಪಾಯಿ ರಿಚಾರ್ಜ್ ಮಾಡಿ ಡಾಟಾ ಹಾಗೂ ಉಚಿತ ಕರೆ 84 ದಿನ ಸಿಗುತ್ತೆ

Just recharge 9 rupees and get data and free calls for 84 days

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಸ್ಮಾರ್ಟ್ಫೋನ್ ಗೆ ಕೇವಲ ಒಂಬತ್ತು ರೂಪಾಯಿ ರಿಚಾರ್ಜ್ ಮಾಡುವ ಮೂಲಕ ಉಚಿತ ಕರೆ ಸೌಲಭ್ಯ ಹಾಗೂ ಉಚಿತ 5 g ಡಾಟಾ ಸಿಗುವ ಬಗ್ಗೆ ತಿಳಿಸಲಾಗುತ್ತಿದೆ. ಅತಿ ಹೆಚ್ಚು ಜನರ ಆಕರ್ಷಣೆಯನ್ನು ಭಾರತದ ಟೆಲಿಕಾಂ ಕಂಪನಿಗಳಲ್ಲಿ ಪಡೆದು ಉತ್ತಮ ಸ್ಥಾನದಲ್ಲಿರುವ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಇದೀಗ ಕೇವಲ ಒಂಬತ್ತು ರೂಪಾಯಿಗಳ ರಿಚಾರ್ಜ್ ಮಾಡುವ ಮುಖಾಂತರ ದಿನಕ್ಕೆ 100 ಎಸ್ಎಂಎಸ್ … Read more

ಈ ಖಾತೆ ತೆರೆದವರಿಗೆ ಗೃಹಲಕ್ಷ್ಮಿ ಯೋಜನೆ ಹಣ 1 ದಿನದಲ್ಲಿ ಜಮಾ ಅಗುತ್ತೆ

Guhalkshmi Yojana money will be deposited in 1 day

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರಾಜ್ಯ ಸರ್ಕಾರವು ಘೋಷಣೆ ಮಾಡಿರುವ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ತಿಳಿಸಲಾಗುತ್ತಿದೆ. ಅದರಂತೆ ಗೃಹಲಕ್ಷ್ಮಿ ಯೋಜನೆಯ ಹಣವು ಇನ್ನೂ ಕೂಡ ಯಾರು ಬ್ಯಾಂಕ್ ಖಾತೆಗೂ ಬರದೇ ಇದ್ದರೆ ಆ ಬ್ಯಾಂಕ್ ಖಾತೆಯ ಬದಲಾಗಿ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆಯನ್ನು ತೆರೆಯುವುದರಿಂದ ಒಂದೇ ದಿನದಲ್ಲಿ ಹಣ ಜಮಾ ಆಗುತ್ತದೆ. ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ : ಈ ಹಿಂದೆಯೆ ಮಹಿಳಾ … Read more

ನಿಮ್ಮ ಮನೆಗೆ ಸೌರಫಲಕ ಸಿಗಲಿದೆ : ಮಧ್ಯಮ ವರ್ಗದವರೆ ಈ ಕೂಡಲೇ ಅರ್ಜಿ ಸಲ್ಲಿಸಿ

Your Home Will Get Solar Panel Apply Now For Middle Class

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೆ ಉಚಿತ ಸೌರ ಚಾವಣಿಯ ಯೋಜನೆಯನ್ನು ಭಾರತ ಸರ್ಕಾರವು ಪ್ರಾರಂಭಿಸಿದ್ದು ದೇಶದ ನಾಗರಿಕರು ತಮ್ಮ ಮನೆಯ ಛಾವಣಿಯ ಮೇಲೆ ಈ ಯೋಜನೆ ಮೂಲಕ ಸೌರ ಫಲಕಗಳನ್ನು ಅಳವಡಿಸಿಕೊಂಡು ವಿದ್ಯುತ್ ಅನ್ನು ಬಳಸಬಹುದಾಗಿದೆ. ಹಾಗಾದರೆ ಈ ಸೌರ ಚಾವಣಿಯ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಉಚಿತ ಸೌರ ಚಾವಣಿ ಯೋಜನೆ ಉಚಿತ ಸೌರ ಚಾವಣಿ ಯೋಜನೆಯನ್ನು ಭಾರತ ಸರ್ಕಾರವು … Read more

ಕುರಿ ಕೋಳಿ ಮೇಕೆ ಹಸು ಸಾಕಾಣಿಕೆಗೆ ಹಣ : ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ

Money for rearing sheep chicken goat cow

Whatsapp Channel Join Now Telegram Channel Join Now ನಮಸ್ಕಾರ ಸ್ನೇಹಿತರೆ ತಮ್ಮ ಜಮೀನಿನಲ್ಲಿ ದೇಶದಲ್ಲಿ ಕೃಷಿಕರು ವರ್ಷವಿಡೀ ಉಳುಮೆ ಮಾಡುವವನು ಸಾಧ್ಯವಿಲ್ಲ ಹಾಗಾಗಿ ಉಳಿಮಿಗೆ ಒಂದಿಷ್ಟು ಸಮಯವನ್ನು ಮೀಸಲಿಟ್ಟು ಫಸಲು ಬರುವ ಅವಧಿಯ ಒಳಗಾಗಿ ಕೆಲವು ಉಪ ಕಸುಬುಗಳನ್ನು ಮಾಡಲು ಬಯಸುತ್ತಾರೆ ಅಂತವರಿಗಾಗಿ ಸರ್ಕಾರವು ಸಾಲ ಸೌಲಭ್ಯ ಹಾಗೂ ಸಬ್ಸಿಡಿಯನ್ನು ನೀಡುತ್ತಿದೆ. ಕೆಲವೊಮ್ಮೆ ಮಳೆ ಸರಿಯಾಗಿ ಬರದೇ ಇದ್ದರೆ ಸರಿಯಾದ ಫಸಲು ಕೂಡ ಬರುವುದಿಲ್ಲ ಹಾಗಾಗಿ ರೈತರು ಕೇವಲ ಫಸಲನ್ನು ಮಾತ್ರ ನಂಬಿಕೊಂಡು ಜೀವನ … Read more