rtgh

ಕೋಳಿ ಸಾಕಾಣಿಕೆಗೆ ಹೊಸ ರೂಲ್ಸ್.! ಈ ಪರವಾನಗಿ ಇಲ್ಲದೆ ಕೋಳಿ ಸಾಕಿದ್ರೆ ಕಠಿಣ ಕ್ರಮ

poultry farming

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಗ್ರಾಮೀಣ ಭಾಗಗಳಲ್ಲಿ ಕೋಳಿ ಫಾರ್ಮ್‌ ಮಾಡಲು ಇಚ್ಚಿಸುವವರು ಪರವಾನಗಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೋಳಿ ಫಾರ್ಮಾ ಮಾಡಲು ಸರ್ಕಾರದಿಂದ ಯಾವೆಲ್ಲಾ ಯೋಜನೆಗಳು ಇದೆ ಪ್ರಯೋಜನ ಪಡೆಯುವುದು ಹೇಗೆ ಎಂದು ತಿಳಿಯಿರಿ. ಕೃಷಿ ಜೊತೆಗೆ ಹೈನುಗಾರಿಕೆ, ಮೀನುಗಾರಿಕೆ, ಕೋಳಿಸಾಕಾಣಿಕೆ ಇಂತಹ ಉಪ ಕಸುಬುಗಳಲ್ಲಿ ತೊಡಗಿಸಿಕೊಂಡರೆ ಮಾತ್ರ ರೈತರು ಆರ್ಥಿಕವಾಗಿ ಮುಂದುವರೆಯಲು ಸಾಧ್ಯವಾಗುತ್ತದೆ. ದಿನೇ ದಿನೇ ಹವಾಮಾನ ಬದಲಾವಣೆ ಮಳೆಯ ಕೊರತೆ, ಬೆಳೆಗಳಿಗೆ ರೋಗ ಕೀಟಗಳ ಭಾದೆ ಇಂತಹ … Read more

New Year 2024: ಹೊಸ ವರ್ಷಕ್ಕೆ ಸರ್ಕಾರದ ಹೊಸ ಗೈಡ್ ಲೈನ್ಸ್ ರಿಲೀಸ್.! ಡಿ.31 ರಿಂದಲೇ ಈ ಎಲ್ಲಾ ನಿಯಮಗಳು ಅನ್ವಯ

guidelines for new year 2024

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಪಾಲಿಕೆ ಮತ್ತು ಪೊಲೀಸ್‌ ಇಲಾಖೆ ಹೊಸ ವರ್ಷಕ್ಕೆ ಗೈಡ್‌ ಲೈಲ್ಸ್‌ ರೆಟಿ ಮಾಡಿದೆ. ಇದರಿಂದ ನಗರದಲ್ಲಿ ನ್ಯೂ ಇಯರ್‌ ಗುಂಗಿನಲ್ಲಿದ್ದವರಿಗೆ ಲಗಾಮು ಬೀಳಲಿದೆ. ಹೊಸ ವರ್ಷಕ್ಕೆ ಏನೆಲ್ಲ ಗೈಡ್‌ ಲೈಲ್ಸ್‌ಗಳು ಇದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ. ಬೆಂಗಳೂರು,: ಕೆಲವೇ ದಿನದಲ್ಲಿ ಹೊಸ ವರ್ಷ(New Year) ಆರಂಭವಾಗುತ್ತದೆ. ಇದೇ ಬೆಂಗಳೂರು ನಗರ ಪೊಲೀಸರು ಮತ್ತು ಪಾಲಿಕೆ ಅಲರ್ಟ್ ಆಗಿದೆ. ಅಹಿತಕರ ಘಟನೆ ನಡೆಯದಂತೆ ಪ್ಲಾನ್​ ಮಾಡಲಾಗಿದೆ, … Read more

4,000 ಉಚಿತ ಬೈಕ್‌ ವಿತರಣೆ.! ಸರ್ಕಾರದಿಂದ ಆಯ್ಕೆ ಪ್ರಕ್ರಿಯೇ ಆರಂಭ.! ಈ ವರ್ಗದ ಜನರು ಈ ಕೂಡಲೇ ಅಪ್ಲೇ ಮಾಡಿ

free scooty yojana

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ಉಚಿತವಾಗಿ 4000 ಬೈಕ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಪಡೆದುಕೊಳ್ಳಲು ಇಚ್ಚಿಸುವವರು ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಹೇಗೆ ಆಯ್ಕೆ ಮಾಡಲಾಗುತ್ತದೆ. ಸಮಾಜಕ್ಕೆ ಅಂಗವಿಕಲರು ಹೊರೆಯಲ್ಲ ಇತ್ತೀಚಿನ ದಿನದಲ್ಲಿ ಕ್ರೀಡೆಯೂ ಸೇರಿ ಎಲ್ಲಾ ರಂಗದಲ್ಲು ಅಂಗವಿಕಲರು ತಮ್ಮ ಸಾಧನೆಯನ್ನು ತೋರುತ್ತಿದ್ದಾರೆ. ಅಂಗವಿಕಲರಿಗೆ ಶಿಕ್ಷಣ, ಉದ್ಯೋಗ, ಸಮಾನತೆಯನ್ನು ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಸಿಎಂ ತಿಳಿಸಿದ್ದಾರೆ. ಅಂಗವಿಕಲರ ಉದ್ಯೋದ ಚಟುವಟಿಕೆಗಳಿಗೆ ಪ್ರಯಾಣ ಬೆಳಸಲು … Read more

ಅನ್ನಭಾಗ್ಯ-ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆ.! ಮನೆಯಲ್ಲೇ ಕುಳಿತು ಈ ರೀತಿ ʼಡಿಬಿಟಿʼಯಲ್ಲಿ ಚೆಕ್‌ ಮಾಡಿ

anna bhagya dbt status check

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಈಗಾಗಲೇ ಸರ್ಕಾರ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಫಲಾನುಭವಿ ಮಹಿಳೆಯರ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದೆ. ಈ ತಿಂಗಳ ಹಣವನ್ನು ಕೂಡ ವರ್ಗಾವಣೆ ಮಾಡಲಾಗಿದೆ. ಆದರೆ ಅದನ್ನು ತಿಳಿಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ. ಯೋಜನೆಗಳ ಹಣ ಬಂದಿರುವುದನ್ನು ತಿಳಿದುಕೊಳ್ಳುವುದು ಈಗ ಬಹಳ ಸುಲಭವಾಗಿದೆ. ನೇರವಾಗಿ ಒಂದೇ ಲಿಂಕ್‌ ಕ್ಲಿಕ್‌ ಮಾಡುವ ಮುಖಾಂತರ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುವ … Read more

ರೇಷನ್‌ ಕಾರ್ಡ್‌ ಹೊಂದಿದವರಿಗೆ ಹೊಸ ಅಪ್ಡೇಟ್.!‌ ಜನವರಿ 1 ರಿಂದ ರೇಷನ್‌ ವಿತರಣೆಯಲ್ಲಿ ಹೊಸ ಬದಲಾವಣೆ

ration card ekyc update

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಜನವರಿ 2024, ಹೊಸ ಹಣಕಾಸಿನ ವರ್ಷ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಯಾವೆಲ್ಲ ಕ್ಷೇತ್ರಗಳಲ್ಲಿ ಬದಲಾವಣೆ ಆಗಲಿದೆ ಏನೆಲ್ಲಾ ನಿಯಮ ಅಪ್ಡೇಟ್ ಆಗಲಿದೆ ಎಂದು ಈ ಲೇಖನದಲ್ಲಿ ತಿಳಿಯಿರಿ. ಈಕೆವೈಸಿ (E-KYC) ಮಾಡುವುದು ಕಡ್ಡಾಯ ಹೇಳಲಾಗಿದೆ, ಈ ಕೆಲಸ ಮಾಡದೆ ಇದ್ದಲ್ಲಿ ಸರ್ಕಾರದ ಯೋಜನೆಯ ಪ್ರಯೋಜನ ನಿಮ್ಮ ಕೈ ಸೇರುವುದಿಲ್ಲ! ರೇಷನ್ ಕಾರ್ಡ್ ಎನ್ನುವುದು ಪ್ರತಿಯೊಬ್ಬರಿಗೂ ಅತ್ಯವಶ್ಯಕವಾದ ಒಂದು ಗುರುತಿನ ಕಾರ್ಡ್ ಆಗಿದೆ, … Read more

ಸರ್ಕಾರದಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.! ವಿದ್ಯಾರ್ಥಿಗಳಿಗೆ ಹಣದ ಜೊತೆ ವಸತಿ ಸೌಲಭ್ಯ.! ತಡ ಮಾಡದೇ ಅರ್ಜಿ ಸಲ್ಲಿಸಿ

ssp scholarship

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಹಣಕಾಸಿನ ವಿಚಾರದಲ್ಲಿ ಆರ್ಥಿಕವಾಗಿ ಹಿಂದುಳಿದ ಗ್ರಾಮೀಡ ಹಾಗೂ ನಗರ ಪ್ರದೇಶದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮುಂದುವರೆಸಲು ವಿದ್ಯಾರ್ಥಿವೇತನ, ವಿದ್ಯಾಸಿರಿ ಊಟ, ಶುಲ್ಕ ಮರುಪಾವತಿ, ವಸತಿ ಸಹಾಯ ಯೋಜನೆ ಈ ಎಲ್ಲಾ ಸೌಲಭ್ಯವನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯಿರಿ. ಯಾರೆಲ್ಲ ಅರ್ಜಿ ಸಲ್ಲಿಸಬವುದು? ಮೆಟ್ರಿಕ್‌ ನಂತರ ಕೋರ್ಸಗಳಲ್ಲಿ ವ್ಯಾಸಣಗ ಮಾಡುತ್ತಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಪ್ರವರ್ಗ-1 ಹಾಗು ಅಲೆಮಾರಿ ಹಾಗೂ ಅರೆ ಅಲೆಮಾರಿ … Read more

ಕ್ರಿಕೆಟ್ ಜೀವನಕ್ಕೆ ʼರೋಹಿತ್ʼ ಗುಡ್‌ಬೈ.! ಶರ್ಮಾ ನಿರ್ಧಾರಕ್ಕೆ ಅಭಿಮಾನಿಗಳು ಶಾಕ್‌‌

rohit sharma IPl 2024

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಕ್ರಿಕೆಟ್ ಜೀವನಕ್ಕೆ ಸದ್ಯದಲ್ಲೇ ಫುಲ್ ಸ್ಟಾಪ್ ಹಾಕಲು ಸಜ್ಜಾದ ರೋಹಿತ್‌ ಶರ್ಮಾ, ಇದು ರೋಹಿತ್‌ ಶರ್ಮಾ ಅಭಿಮಾನಿಗಳಿಗೆ ಆತಂಕ ಉಂಟುಮಾಡುವಂತಿದೆ ಯಾಕೆ ಶರ್ಮಾ ಈ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ ಎಂದು ಈ ಲೇಖನದಲ್ಲಿ ತಿಳಿಯಿರಿ. IPL 2024: ಮುಂಬೈ ಇಂಡಿಯನ್ಸ್ ಹೊಸ ನಾಯಕನ್ನು ಪ್ರಕಟಿಸಿದೆ. ರೋಹಿತ್ ಶರ್ಮಾ ಅವರ ಜಾಗಕ್ಕೆ ಹಾರ್ದಿಕ್ ಪಾಂಡ್ಯ ಅವರು ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ರೋಹಿತ್ ಶರ್ಮಾ ಕ್ರಿಕೆಟ್‌ ವೃತ್ತಿ … Read more

ಸದನದಲ್ಲಿ ಸಿದ್ದು ಮಹತ್ವದ ಘೋಷಣೆ.! ಸಹಕಾರಿ ಬ್ಯಾಂಕ್‌ನಲ್ಲಿ ಎಷ್ಟೇ ಸಾಲ ಮಾಡಿದ್ರು ಬಡ್ಡಿ ಮನ್ನಾ

interst waiver for loan

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಕರ್ನಾಟಕ ಸಿಎಂ ಸಿದ್ದರಾಮಯ್ಯನವರು ಇತ್ತೀಚೆಗಷ್ಟೆ ನಡೆದ ಬೆಳಗಾವಿಯ ಚಳಿಗಾಲದ ಅಧಿವೇಶನದ ಕೊನೆಯ ದಿನದಂದು ದೇಶದ ಎಲ್ಲಾ ರೈತರಿಗು ಗುಡ್‌ ನ್ಯೂಸ್‌ ನೀಡಿದ್ದಾರೆ. ಏನದು ಗುಡ್‌ ನ್ಯೂಸ್‌ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ. ಬೆಳಗಾವಿಯ ಚಳಿಗಾಲದ ಅಧಿವೇಶನದ ಕೊನೆ ದಿನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಎಲ್ಲಾ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲವನ್ನು ಮಾಡಿರುವವರ ಬಡ್ಡಿಯನ್ನು ಮನ್ನಾ … Read more

ಬಿಗ್ ಬಾಸ್ ಕನ್ನಡ ಸೀಸನ್ 10: ಈ ಸ್ಪರ್ಧಿಗಳಿಗೆ ಎಲಿಮಿನೇಷನ್‌ ಭೀತಿ.! ಹೊಸ ಟ್ವಿಸ್ಟ್‌ನೊಂದಿಗೆ ವಾರದ ಕಥೆ ಕಿಚ್ಚನ ಜೊತೆ

bigg boss kannada season 10 elimination

Whatsapp Channel Join Now Telegram Channel Join Now ಹಲೋ ಸ್ನೇಹಿತರೇ, ಬಿಗ್ ಬಾಸ್ ಕನ್ನಡ ಸೀಸನ್ 10 ರ ಮತದಾನ: ಮನೆಯಲ್ಲಿ ತೀವ್ರ ನಾಟಕ ಮತ್ತು ಅನಿರೀಕ್ಷಿತ ತಿರುವುಗಳು. ಸ್ಪರ್ಧೆಯು ಕೂಡ ಹೆಚ್ಚಾಗಿದೆ, ನಿಮ್ಮ ಮತಗಳನ್ನು ಚಲಾಯಿಸಲು ಮತ್ತು 10 ನೇ ವಾರದಲ್ಲಿ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಎಲಿಮಿನೇಷನ್‌ನಿಂದ ಉಳಿಸಲು ಅವಕಾಶವಿದೆ. ಹೇಗೆ ಮತ ಚಲಾಯಿಸಿ ಉಳಿಸುವುದು ಎಂದು ತಿಳಿಯಿರಿ. ಬಿಗ್ ಬಾಸ್ ಕನ್ನಡ 10: ವಾರದ 10 ಮುಖ್ಯಾಂಶಗಳು ಬಿಗ್ ಬಾಸ್‌ನ 10 … Read more